ಬುಧವಾರ, ಅಕ್ಟೋಬರ್ 4, 2017

ಅಡಿಕೆ ಜಗಿಯುವುದರಿಂದ ಬೀಪಿ ಹಾಗು ಸಕ್ಕರೆ ರೋಗಕ್ಕೆ ಗೇಟ್ ಪಾಸ್ ನೀಡಿ

ಅಡಿಕೆ ಜಗಿಯುವುದರಿಂದ ಬೀಪಿ ಹಾಗು ಸಕ್ಕರೆ ರೋಗಕ್ಕೆ ಗೇಟ್ ಪಾಸ್ ನೀಡಿ. ಯಾಕೆ ಎಂಬುದನ್ನು ಇಲ್ಲಿ ನೋಡಿ.

ಪೂಜೆಯಲ್ಲಿ ಕರ್ಪೂರವನ್ನು ಏಕೆ ಬಳಸಲಾಗುತ್ತದೆ,ಇದರ ಹಿಂದೆ ಇರುವ ವೈಜ್ಞಾನಿಕ ಸತ್ಯವೇನು ಗೊತ್ತಾ?


ಪೂಜೆಯಲ್ಲಿ ಕರ್ಪೂರವನ್ನು ಏಕೆ ಬಳಸಲಾಗುತ್ತದೆ ಹಾಗು ಇದರ ಇದರ ಹಿಂದೆ ಇರುವ ವೈಜ್ಞಾನಿಕ ಸತ್ಯ ತಿಳಿದುಕೊಳ್ಳಿ.

ಸಚಿನ್ ತೆಂಡೂಲ್ಕರ್ ಒಮ್ಮೆ ಪಾಕಿಸ್ತಾನಕ್ಕಾಗಿ ಫೀಲ್ಡ್ ಮಾಡಿದ್ದರು

ಸಚಿನ್ ತೆಂಡೂಲ್ಕರ್ ಅವರ ಕ್ರಿಕೆಟ್ ವೃತ್ತಿಜೀವನದ ಬಗ್ಗೆ ಕೆಲವು ಸಂಗತಿಗಳು ಬಹಳ ಜನರಿಗೆ ತಿಳಿದಿಲ್ಲ. ಮಾಸ್ಟರ್ ಬ್ಲಾಸ್ಟರ್ ಒಮ್ಮೆ ಪಾಕಿಸ್ತಾನಕ್ಕಾಗಿ ಆಡಿದ್ದೇನೆ ಎಂದು ಎಷ್ಟು ಮಂದಿ ತಿಳಿದಿದ್ದಾರೆ? ಇದು ನಂಬಲಾಗದಿದ್ದರೂ, ಇದು ನಿಜಕ್ಕೂ ಸತ್ಯ.

ಖಾತೆ ಸುರಕ್ಷತೆ ಮತ್ತು ಪರಿಶೀಲನೆಗಾಗಿ ಮುಖದ ಗುರುತಿಸುವಿಕೆಯನ್ನು ಫೇಸ್ಬುಕ್ ಕೆಲವೇ ದಿನಗಳಲ್ಲಿ ಸೇರಿಸಲಿದೆ

ಬಳಕೆದಾರರ ಮುಖಗಳನ್ನು ಗುರುತಿಸುವಂತಹ ವೀಡಿಯೊ ಚಾಟ್ ಸಾಧನವನ್ನು ತರಲು ಮಾಡಲು ಫೇಸ್ಬುಕ್ ಕಾರ್ಯನಿರ್ವಹಿಸುತ್ತಿದೆ. ಕೆಲವೇ ದಿನಗಳಲ್ಲಿ ಖಾತೆ ಸುರಕ್ಷತೆ ಮತ್ತು ಪರಿಶೀಲನೆಗಾಗಿ ಮುಖದ ಗುರುತಿಸುವಿಕೆಯನ್ನು ಫೇಸ್ಬುಕ್ ಸೇರಿಸಲಿದೆ.

ಕಂಠೀರವ ನರಸರಾಜ ಒಡೆಯರ್ ಅವರಿಗೆ 'ರಣಧೀರ' ಎಂಬ ಬಿರಿದು ಹೇಗೆ ಬಂತು

ರಣಧೀರ ಕಂಠೀರವ ನರಸರಾಜ ಒಡೆಯರ್ (1638–1659) ಆಡಳಿತಾವಧಿಯಲ್ಲಿ ಮೈಸೂರು ಎಲ್ಲಾ ರಂಗದಲ್ಲಿ ಹೆಸರು ಗಳಿಸಿದ್ದರು. ಕಂಠೀರವ ನರಸರಾಜ ಒಡೆಯರ್ ಅವರಿಗೆ 'ರಣಧೀರ' ಎಂಬ ಬಿರಿದು ಹೇಗೆ ಬಂತು ಎಂಬುದನ್ನು ಇಲ್ಲಿ ನೋಡಿ .

ಗರುಡ ಪುರಾಣದಲ್ಲಿ ಉಲ್ಲೇಖವಾಗಿರುವ ಸಾವಿನ 3 ಸತ್ಯಗಳು


ಒಬ್ಬರ ಒಳ್ಳೆಯ ಕಾರ್ಯಗಳು ಮತ್ತು ಪಾಪಗಳು ಅನುಕ್ರಮವಾಗಿ ನಮ್ಮ ಸುದೀರ್ಘ ಜೀವನ ಅಥವಾ ಸಾವಿನ ಕಾರಣವೆಂದು ಹಲವರು ನಂಬುತ್ತಾರೆ. ಅದಕ್ಕಾಗಿಯೇ  ಪ್ರತೀ ಧಾರ್ಮಿಕ ಗ್ರಂಥಗಳ ಪ್ರಕಾರ, ಜೀವನದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವುದು ಮುಖ್ಯ.

ನಿಮ್ಮ ತೂಕಕ್ಕೆ ಅನುಸಾರವಾಗಿ ಎಷ್ಟು ನೀರು ಕುಡಿದ್ರೆ ಒಳ್ಳೇದು

ಸಾಕಷ್ಟು ಜನರಿಗೆ ಪ್ರತಿದಿನ ನೀರು ಕುಡಿಯುವ ನಿಜವಾದ ಪ್ರಾಮುಖ್ಯತೆ ತಿಳಿದಿಲ್ಲ ಮತ್ತು ಅದು ನಿಮ್ಮ ಆರೋಗ್ಯ ಮತ್ತು ತೂಕವು ಕಡಿಮೆ ಮಾಡಿಕೊಳ್ಳುವ ಪ್ರಯತ್ನಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ. ಆದರೆ ಎಷ್ಟು ನೀರು ಸಾಕು? ನಿಮ್ಮ ತೂಕಕ್ಕೆ ಅನುಸಾರವಾಗಿ ಎಷ್ಟು ನೀರು ಕುಡಿದ್ರೆ ಒಳ್ಳೇದು ಎಂದು ನೋಡಿ.

ಮಂಗಳವಾರ, ಅಕ್ಟೋಬರ್ 3, 2017

ಹುಟ್ಟಿದ ದಿನ ನೋಡಿ, ವ್ಯಕ್ತಿಯ ಗುಣ-ನಡತೆ ತಿಳಿಯಿರಿ!

ಅನೇಕ ಸಾಂಸ್ಕೃತಿಕ ಭಿನ್ನತೆಗಳೊಂದಿಗೆ ಈ ಪದ್ಧತಿ ಜಗತ್ತಿನಾದ್ಯಂತ ಕಾಣಸಿಗುತ್ತದೆ. ಜ್ಯೋತಿಷ್ಯಾಸ್ತ್ರವನ್ನು ರೂಢಿಮಾಡಿಕೊಂಡಿರುವವರನ್ನು ಸಾಮಾನ್ಯವಾಗಿ ಹುಟ್ಟಿದ ದಿನಾಂಕ, ದಿನ, ತಿಂಗಳುಗಳನ್ನು ನೋಡಿ ವ್ಯಕ್ತಿಯ ಭೂತ, ಭವಿಷ್ಯ ವರ್ತಮಾನಗಳನ್ನೂ ಹೇಳುವ ಹಲವು ಪಂಡಿತರಿದ್ದಾರೆ. ಇವರು ವ್ಯಕ್ತಿಯನ್ನು ನೋಡಿಯೇ ಅವರ ಭವಿಷ್ಯ ವನ್ನು ಹೇಳುವುದಿಲ್ಲ ಕೇವಲ ವ್ಯಕ್ತಿಯ ಹುಟ್ಟಿದ ದಿನದ ಆಧಾರದ ಮೇಲೆ ಭವಿಷ್ಯ ವನ್ನು ಹೇಳಲಾಗುತ್ತದೆ.

Like Us On Facebook