ಬುಧವಾರ, ಅಕ್ಟೋಬರ್ 4, 2017

ಅಡಿಕೆ ಜಗಿಯುವುದರಿಂದ ಬೀಪಿ ಹಾಗು ಸಕ್ಕರೆ ರೋಗಕ್ಕೆ ಗೇಟ್ ಪಾಸ್ ನೀಡಿ

ಅಡಿಕೆ ಜಗಿಯುವುದರಿಂದ ಬೀಪಿ ಹಾಗು ಸಕ್ಕರೆ ರೋಗಕ್ಕೆ ಗೇಟ್ ಪಾಸ್ ನೀಡಿ. ಯಾಕೆ ಎಂಬುದನ್ನು ಇಲ್ಲಿ ನೋಡಿ.
ಅಡಿಕೆಗಳನ್ನು ಕಡೆಗಣಿಸಬೇಡಿ ಅಡಿಕೆಯ ಚೂರುಗಳನ್ನು ಪ್ರತಿಸಲ ಊಟದ ನಂತರ 20 ರಿಂದ 40 ನಿಮಿಷ ಜಗಿದು ಉಗಿಯುವುದರಿಂದ ಕೋಲೆಸ್ಟ್ರಾಲ್ ಮತ್ತು ಬೀಪಿ ಸಮಸ್ಯಗಳಿಗೆ ಪರಿಹಾರ ಕಂಡುಕೊಳ್ಳಬಹುದು, ಇದರಿಂದ ಮಾತ್ರೆಗಳನ್ನು ನುಂಗಿ ನಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುವುದನ್ನು ತಪ್ಪಿಸಬಹುದು.

ಅಡಿಕೆ ಜಗಿಯುವಾಗ ಬಾಯಿಯಲ್ಲಿ ಉತ್ಪತ್ತಿಯಾಗುವ ಜೊಲ್ಲುರಸದ ಜೊತೆ ಅಡಿಕೆಯ ರಸ ಸೇರಿ ರಕ್ತವನ್ನು ತಿಳಿಗೊಳುಸುತ್ತದೆ. ಇದರಿಂದಾಗಿ ರಕ್ತ ಸರಾಗವಾಗಿ ಹರಿಯುವಂತೆ ಮಾಡುತ್ತದೆ. ಇದು ರಕ್ತದೊತ್ತಡವನ್ನು ಗಣನೀಯವಾಗಿ ತಗ್ಗಿಸುತ್ತದೆ. ಇದರ ಬಗ್ಗೆ ಸಂಬಂಧ ಪಟ್ಟವರು ಹೆಚ್ಚಿನ ಅಧ್ಯಾಯನ ಮಾಡಿದರೆ ಅಡಿಕೆ ಬೆಳೆಗಾರರಿಗೆ ಮತ್ತು ಇಡೀ ಮಾನವಕುಲಕ್ಕೆ ಉಪಯೋಗವಾಗುವಾಗಬಹುದು.

ಅಡಿಕೆ (ಸಂಸ್ಕೃತ:ಪೂಗ, ಮರಾಠಿ ಮತ್ತು ಗುಜರಾತಿ: ಸುಪಾರಿ) ಒಂದು ತೋಟಗಾರಿಕ ಬೆಳೆ. 

ಇದರ ಮೂಲ ಮಲೇಷ್ಯಾ ದೇಶ. ದಕ್ಷಿಣ ಏಷಿಯಾ ಮತ್ತು ಆಫ್ರಿಕದ ಕೆಲವು ಪ್ರದೇಶಗಳಲ್ಲಿ ಬೆಳೆಯುತ್ತದೆ. ಕರ್ನಾಟಕದಲ್ಲಿ ಮಲೆನಾಡು ಮತ್ತು ಕರಾವಳಿಯಲ್ಲಿ ವ್ಯಾಪಕವಾಗಿ ಬೆಳೆಯುತ್ತಾರೆ. ಗುಜರಾತ್ ಅಡಿಕೆಯ ಮುಖ್ಯ ಮಾರುಕಟ್ಟೆ ರಾಜ್ಯವಾಗಿದೆ. ಅರಕಾಸಿಯೆಸಿ ಕುಟುಂಬಕ್ಕೆ ಸೇರಿದ ಸಸ್ಯ. ತಾಳೆ ಜಾತಿಗೆ ಸೇರಿದೆ. ಅಡಿಕೆಯನ್ನು ತಾಂಬೂಲದಲ್ಲಿ ವೀಳ್ಯದೆಲೆಯೊಂದಿಗೆ ತಿನ್ನಲು ಉಪಯೊಗಿಸುತ್ತಾರೆ. ಆಡಕೆ ಬೆಳೆಯುವ ಪ್ರದೇಶಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳಲ್ಲಿ ಆವಶ್ಯಕವಾದ ವಸ್ತುವಾಗಿದೆ.

0 ಕಾಮೆಂಟ್‌(ಗಳು):

ಕಾಮೆಂಟ್‌‌ ಪೋಸ್ಟ್‌ ಮಾಡಿ

Like Us On Facebook