ಹೆಣ್ಣು ಮಕ್ಕಳ ಶಾಪ ತಟ್ಟದೇ ಇರೋಲ್ವಂತೆ! ಇದಕ್ಕೆ ಕಾರಣವೇನು ?
ಸೀತೆಯ ಮಾನ ತೆಗೆಯಲು ಹೋದ ರಾವಣನ ಕಥೆ ಏನಾಯ್ತು ? ದ್ರೌಪದಿಯ ಮಾನವನ್ನು ಸಭೆಯಲ್ಲಿ ತೆಗೆದ ಕೌರವನ ಪಾಡೇನಾಯ್ತು ? ಭೀಷ್ಮ ಸಾಯುವುದಕ್ಕೂ ಮುಂಚೆ ಯುಧಿಷ್ಠಿರನಿಗೆ ಹೇಳಿದ ಮಾತುಗಳಿವು, ಕೊನೆಗೆ ಹೆಣ್ಣಿನ ರೂಪವೇ ಆದ ಶಿಖಂಡಿಯಿಂದ ಭೀಷ್ಮ ನ ಅಂತ್ಯವಾಯ್ತು.
ಸಾಯುವ ಭೀಷ್ಮ ತನ್ನ ಸುತ್ತಲಿನ ಏಳು ಋಷಿಗಳು, ಕೃಷ್ಣ, ಯುಧಿಷ್ಠಿರ, ಪಾಂಡವರು ಮತ್ತು ದುರ್ಯೋಧನನನ್ನ ಕುರಿತು ಈ ರೀತಿ ಹೇಳುತ್ತಾಳೆ. ಹೆಣ್ಣು ಒಂದು ಪ್ರಜ್ವಲಿಸುವ ಸೂರ್ಯನಂತೆ ಅವಳು ತಂಪಾದ ಗಾಳಿಯಂತೆ ,ಆಕೆಯು ತ್ಯಾಗ ಜೀವಿ , ಕಾಳಜಿಯುಳ್ಳ ವ್ಯಕ್ತಿತ್ವ ಹೊಂದಿದವಳು . ಅವಳ ಮನಸು ನೋಯಿಸಿದರೆ ಅವಳಿಗೆ ಕಣ್ಣೀರು ತರಿಸಿದರೆ ಅವಳ ಶಾಪವೇ ಗಂಡಿನ ಅಂತ್ಯ.
ಹೆಣ್ಣಿಗೆ ಪ್ರೀತಿ ವಾತ್ಸಲ್ಯಗಳನ್ನು ಕೊಟ್ಟರೆ ಸಾಕು ಅವಳು ಮನೆಯಲ್ಲಿ ಸಂತೋಷವನ್ನು ಉಕ್ಕಿಸುತ್ತಾಳೆ.
ಹೆಣ್ಣಿನ ಮಾನ ತೆಗೆದವರಾರು ಉಳಿದಿಲ್ಲ !
ತನ್ನ ಸ್ವಂತ ನಾದಿನಿಯ ಸೀರೆಯನ್ನು ಸಭೆಯಲ್ಲಿ ಎಳೆದ ಕೌರವರ ಅಂತ್ಯ ಅತ್ಯಂತ ಭೀಕರವಾಗಿತ್ತು.
ಪವಿತ್ರ ಸ್ತ್ರೀ ಸೀತೆಯನ್ನು ಅಪಹರಿಸಿದ ರಾವಣನ ಪಾಡು ಸಹ ಅತ್ಯಂತ ಘೋರವಾಗಿತ್ತು. ಮಹಾಭಾರತ ಯುದ್ಧವು ನಡೆದದ್ದು ಹೆಣ್ಣಿಂದಲೇ ಅಂದು ಫಲಿಸಿದ್ದು ದ್ರೌಪದಿಯ ಶಾಪ
ಸೀತೆಯ ಮಾನ ತೆಗೆಯಲು ಹೋದ ರಾವಣನ ಕಥೆ ಏನಾಯ್ತು ? ದ್ರೌಪದಿಯ ಮಾನವನ್ನು ಸಭೆಯಲ್ಲಿ ತೆಗೆದ ಕೌರವನ ಪಾಡೇನಾಯ್ತು ? ಭೀಷ್ಮ ಸಾಯುವುದಕ್ಕೂ ಮುಂಚೆ ಯುಧಿಷ್ಠಿರನಿಗೆ ಹೇಳಿದ ಮಾತುಗಳಿವು, ಕೊನೆಗೆ ಹೆಣ್ಣಿನ ರೂಪವೇ ಆದ ಶಿಖಂಡಿಯಿಂದ ಭೀಷ್ಮ ನ ಅಂತ್ಯವಾಯ್ತು.
ಹೆಣ್ಣಿನ ಕಣ್ಣೀರು ಶಾಪ ಗಂಡಿನ ಅಂತ್ಯ !
ಹೆಣ್ಣಿಗೆ ಗೌರವ ಕೊಡದಿದ್ದರೆ ಗಂಡಿನ ಅಂತ್ಯ ಸುಲಭ !
ಮನೆಯಲ್ಲಿನ ಸಂಪತ್ತು , ಹಣ , ಅದೃಷ್ಟ ಹೆಣ್ಣಿನ ಮೇಲೆ ಅವಲಂಬಿತವಾಗಿರುತ್ತದೆ ಅವಳಿಗೆ ಮರ್ಯಾದೆ ಸಿಗದ ಜಾಗದಲ್ಲಿ ಇದಾವುದೂ ಉಳಿಯುವುದಿಲ್ಲ.ಹೆಣ್ಣಿಗೆ ಪ್ರೀತಿ ವಾತ್ಸಲ್ಯಗಳನ್ನು ಕೊಟ್ಟರೆ ಸಾಕು ಅವಳು ಮನೆಯಲ್ಲಿ ಸಂತೋಷವನ್ನು ಉಕ್ಕಿಸುತ್ತಾಳೆ.
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ